ಅರವಿಂದ್ ಕೇಜ್ರಿವಾಲ್ ಗೆ ದಂಡವಿಧಿಸಿದ ಹೈ ಕೋರ್ಟ್
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |
ನವದೆಹಲಿ (ಪಿಟಿಐ): ಮುಖ್ಯಮಂತ್ರಿಯ ಅರವಿಂದ್ ಕೇಜ್ರಿವಾಲರ ಮಾಜಿ ವಕೀಲರು, ಕೇಂದ್ರ ಸಚಿವ ಅರುಣ್ ಜೇತ್ಲಿಯ್ವರ ವಿರುದ್ಧ ಆಕ್ಷೇಪಾರ್ಹ ಪದವನ್ನು ಬಳಸಿಕೊಳ್ಳುವುದರ ಕುರಿತು, ದೆಹಲಿ ಹೈ ಕೋರ್ಟ್ ಅರವಿಂದ್ ಕೇಜ್ರಿವಾಲ್ಗೆ 5 ಸಾವಿರ ರೂ. ದಂಡ ವಿಧಿಸಿದೆ.
'ಆರ್ಮಿ ವೆಲ್ಫೇರ್ ಫಂಡ್ ಬ್ಯಾಟಲ್ ಕ್ಯಾಶುವಾಲಿಟಿ' ಫಂಡ್ ಗೆ 5 ಸಾವಿರ ರೂ. ಠೇವಣಿಯನ್ನು ಪಾವತಿಸಲು ಕೇಜ್ರಿವಾಲ್ಗೆ ಕೋರ್ಟ್ ನ ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತ ನಿರ್ದೇಶಿಸಿದ್ದಾರೆ.
ಜುಲೈ 26 ರಂದು ಈ ನ್ಯಾಯಾಲಯವು ನೀಡಿದ್ದ ಎರಡು ವಾರಗಳ ಕಾಲಾವಧಿಯ ನಂತರ ಕೇಜ್ರಿವಾಲ್ ವಿವರಣೆ ನೀಡಿದ್ದರು, ಅದರಿಂದ ನ್ಯಾಯಾಲಯವು ಮೇಲೆ ತಿಳಿಸಿದ ವೆಚ್ಚವನ್ನು ವಿಧಿಸಲಾಯಿತು.
'ಆರ್ಮಿ ವೆಲ್ಫೇರ್ ಫಂಡ್ ಬ್ಯಾಟಲ್ ಕ್ಯಾಶುವಾಲಿಟಿ' ಫಂಡ್ ಗೆ 5 ಸಾವಿರ ರೂ. ಠೇವಣಿಯನ್ನು ಪಾವತಿಸಲು ಕೇಜ್ರಿವಾಲ್ಗೆ ಕೋರ್ಟ್ ನ ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತ ನಿರ್ದೇಶಿಸಿದ್ದಾರೆ.
ಜುಲೈ 26 ರಂದು ಈ ನ್ಯಾಯಾಲಯವು ನೀಡಿದ್ದ ಎರಡು ವಾರಗಳ ಕಾಲಾವಧಿಯ ನಂತರ ಕೇಜ್ರಿವಾಲ್ ವಿವರಣೆ ನೀಡಿದ್ದರು, ಅದರಿಂದ ನ್ಯಾಯಾಲಯವು ಮೇಲೆ ತಿಳಿಸಿದ ವೆಚ್ಚವನ್ನು ವಿಧಿಸಲಾಯಿತು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |