ರಮಾನಾಥ ರೈ ಆಸೆಗೆ ತಣ್ಣೀರು - ಕೈ ತಪ್ಪಿದ ಗ್ರಹ ಖಾತೆ

ಗ್ರಹ ಖಾತೆ ಸಿಗುತ್ತೆ ಎಂದು ಕನಸು ಕಾಣುತ್ತಿದ್ದ ರಮಾನಾಥ ರೈಯವರಿಗೆ ತೀವ್ರ ಮುಖಭಂಗವಾಗಿದೆ. ತುಂಬಾ ದಿನದಿಂದ ರೈಯವರು ಗ್ರಹಖಾತೆಯ ಕನಸು ಕಾಣುತ್ತಿದ್ದರು.
ಇಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟ ವಿಸ್ತರಣೆ ಮಾಡಿದ್ದರು. ಇನ್ನು ರೈಯವರಿಗೆ ಅಧಿಕಾರ ಕೈತಪ್ಪಲು ಕಾರಣ ಏನು ಈ ವಿಡಿಯೋ ವರದಿ ನೋಡಿ
ಇಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟ ವಿಸ್ತರಣೆ ಮಾಡಿದ್ದರು. ಇನ್ನು ರೈಯವರಿಗೆ ಅಧಿಕಾರ ಕೈತಪ್ಪಲು ಕಾರಣ ಏನು ಈ ವಿಡಿಯೋ ವರದಿ ನೋಡಿ
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.