![og:image](https://blogger.googleusercontent.com/img/b/R29vZ2xl/AVvXsEiHELtORC_ikhHwMRXNoWrnkiT1iHwzP7PyEFXRAVsIIQHm3N0ktmIFAEWmrOHqsLcQgqvV-2U817h5hi_y91gF3r_O6GVZbyB525Q7Ra89vj3wMVuFzQr1CppOhh1jXKOx9Ctj1pZeD2XF/s1600-rw/blue-breaking-nera+news+graphic.jpg)
ಪಾಕಿಸ್ತಾನ: ಇಂದು ಬಿಡುಗಡೆಯಾಗಬೇಕಿದ್ದ ಆಭಿನಂದನ್ ರನ್ನು ಜೈಲಿಗೆ ಹಾಕಬೇಕೆಂದು ಪಾಕಿಸ್ತಾನದ ನಾಗರಿಕರೊಬ್ಬರು ಪಾಕಿಸ್ತಾನದ ಹೈ ಕೋರ್ಟ್ನಲ್ಲಿ ಇವತ್ತು ದಾವೆ ಹೂಡಿದ್ದರು. ಅದರಿಂದ ಇಂದು ಅಭಿನಂದನ್ ಬಿಡುಗಡೆ ಅನುಮಾನ ಎಂದು ತಿಳಿದಿದ್ದ ಭಾರತೀಯರಿಗೆ ಈಗೊಂದು ಖುಷಿಯ ವಿಚಾರ ಹೊರಬಿದ್ದಿದೆ.
ಅಭಿನಂದನ್-ರನ್ನು ಬಂಧಿಸಬೇಕೆಂಬ ದಾವೆಯನ್ನು ತಿರಸ್ಕರಿಸಿದ ಪಾಕಿಸ್ತಾನದ ಹೈಕೋರ್ಟ್ - ಇಂದೇ ಅಭಿನಂದನ್ ರವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಆದೇಶಿಸಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಅಭಿನಂದನ್-ರನ್ನು ಬಂಧಿಸಬೇಕೆಂಬ ದಾವೆಯನ್ನು ತಿರಸ್ಕರಿಸಿದ ಪಾಕಿಸ್ತಾನದ ಹೈಕೋರ್ಟ್ - ಇಂದೇ ಅಭಿನಂದನ್ ರವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಆದೇಶಿಸಿದೆ.