![og:image](https://blogger.googleusercontent.com/img/b/R29vZ2xl/AVvXsEh4p__ANmnmCFNh9ZYypmXZv5xBYxrfZBzv8K8TEBjMDU1q2_6o7NT_n64k0LhPZX_saZLRLVdU-lRu4arIXXYbOWPyxVKhyphenhyphenO7AoOWqx_AMU7OHD7IPsk_64HRH92N17Kne_eiYjmRfqRWJ/s640-rw/devegowda.webp)
ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಸ್ ಮೈತ್ರಿ ಸ್ವರ್ದೆ ತುಂಬಾ ಹೀನಾಯಕರ ಸೋಲಿನ ಕಡೆ ವಾಲುತ್ತಿದೆ. ಘಟಾನುಘಟಿ ಮೈತ್ರಿ ಅಭ್ಯರ್ಥಿಗಳು ಹೀನಾಯವಾಗಿ ಮೋದಿ ಅಲೆಗೆ ಕೊಚ್ಚಿಹೋಗುತ್ತಿದ್ದಾರೆ.
ತುಮಕೂರಿನಲ್ಲಿ ಸ್ಪರ್ಧಿಸಿದ್ದ ದೇವೆಗೌಡರು ಸೋಲಿನತ್ತ ಮುಖ ಮಾಡಿದ್ದರೆ, ಮಲ್ಲಿಕಾರ್ಜುನ ಖರ್ಗೆ ಗೂ ಸೋಲಿನ ಭೀತಿ ಕಾಡಿದೆ.