ಬೆಂಗಳೂರು: ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರದೇಶ ಬುಧವಾರ ಬಹುಷಃ ರಣರಂಗವಾಗಿತ್ತು.
ಜನಸಮೂಹವು ಅತಿರೇಕದ ವರ್ತನೆಯಿಂದ ವಾಹನಗಳನ್ನುಬೆಂಕಿ ಹಚ್ಚಿ ಸುಟ್ಟಿದ್ದು, ಹಲವಾರು ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ. ದಲಿತ ಸಮುದಾಯದ ಕಾಂಗ್ರೆಸ್ ಶಾಸಕರೊಬ್ಬರ ಸಂಬಂಧಿಯೊಬ್ಬರು ಹಾಕಿರುವ 'ಕೋಮುವಾದಿ ಸೂಕ್ಷ್ಮ' ಸಾಮಾಜಿಕ ಮಾಧ್ಯಮ ಪೋಸ್ಟ್ ಮುಸ್ಲ್ಮಿಂ ಸಮುದಾಯವನ್ನುಕೆರಳಿಸಿತು, ಇದರಿಂದ ಈ ಅನಾಹುತ ನಡೆದಿದೆ ಎನ್ನಾಲಾಗಿದೆ.
ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.
ತೇಜಸ್ವಿ ಸೂರ್ಯ ಘಟನೆ ಬಗ್ಗೆ ಮಾತನಾಡಿ, ಗಲಭೆಕೋರರ ಆಸ್ತಿಪಾಸ್ತಿ ಜಪ್ತಿಗೆ ಸೂಚಿಸಿದ್ದಾರೆ.
I request Sri @BSYBJP to confiscate and attach properties of the rioters and compensate losses to public property in same way as Sri @myogiadityanath govt did in UP.
— Tejasvi Surya (@Tejasvi_Surya) August 12, 2020
Bengaluru is known for its peace and harmonious society.
We must protect this strength of our city at all costs pic.twitter.com/KCeS7QGCce
ಇದನ್ನೂ ಓದಿ :
Tags:
Karnataka