ಮೊದಲು ಅಭಿನಂದನ್-ರನ್ನು ಮರಳಿಸಿ, ಅಮೇಲೆ ಮಾತುಕತೆ - ಬಾರತ ಖಡಕ್ ಎಚ್ಚರಿಕೆ

og:image
ಐಎಎಫ್ ಪೈಲಟ್ ಅಭಿನಂದನ್ ನನ್ನು  ವಶಪಡಿಸಿಕೊಂಡ ಪಾಕಿಸ್ತಾನದೊಂದಿಗಿನ ಯಾವುದೇ 'ಒಪ್ಪಂದ'  ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ
IAF ಯ ಬಾಲಾಕೋಟ್ ಧಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟುಗಳು ಉಲ್ಬಣಗೊಂಡಿವೆ. ಎರಡೂ ದೇಶಗಳೂ ತಲಾ ಒಂದು ವಿಮಾನವನ್ನು ಕಳೆದುಕೊಂಡಿದ್ದು ನಂತರ ಭಾರತೀಯ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿದ್ದಾರೆ.
"ಯಾವುದೇ ಮಾತುಕತೆ ನಡೆಸುವ ಮುಂಚೆ ಐಎಎಫ್ ಪೈಲಟ್  ಅಭಿನಂದನ್-ರನ್ನು ಮರಳಿ ಕಳುಹಿಸಿ" ಎಂದು ಭಾರತ ಪಾಕಿಸ್ತಾನವನ್ನು ಎಚ್ಚರಿಸಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post