ಮೊದಲು ಅಭಿನಂದನ್-ರನ್ನು ಮರಳಿಸಿ, ಅಮೇಲೆ ಮಾತುಕತೆ - ಬಾರತ ಖಡಕ್ ಎಚ್ಚರಿಕೆ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಐಎಎಫ್ ಪೈಲಟ್ ಅಭಿನಂದನ್ ನನ್ನು ವಶಪಡಿಸಿಕೊಂಡ ಪಾಕಿಸ್ತಾನದೊಂದಿಗಿನ ಯಾವುದೇ 'ಒಪ್ಪಂದ' ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ
IAF ಯ ಬಾಲಾಕೋಟ್ ಧಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟುಗಳು ಉಲ್ಬಣಗೊಂಡಿವೆ. ಎರಡೂ ದೇಶಗಳೂ ತಲಾ ಒಂದು ವಿಮಾನವನ್ನು ಕಳೆದುಕೊಂಡಿದ್ದು ನಂತರ ಭಾರತೀಯ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿದ್ದಾರೆ.
"ಯಾವುದೇ ಮಾತುಕತೆ ನಡೆಸುವ ಮುಂಚೆ ಐಎಎಫ್ ಪೈಲಟ್ ಅಭಿನಂದನ್-ರನ್ನು ಮರಳಿ ಕಳುಹಿಸಿ" ಎಂದು ಭಾರತ ಪಾಕಿಸ್ತಾನವನ್ನು ಎಚ್ಚರಿಸಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.IAF ಯ ಬಾಲಾಕೋಟ್ ಧಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಬಿಕ್ಕಟ್ಟುಗಳು ಉಲ್ಬಣಗೊಂಡಿವೆ. ಎರಡೂ ದೇಶಗಳೂ ತಲಾ ಒಂದು ವಿಮಾನವನ್ನು ಕಳೆದುಕೊಂಡಿದ್ದು ನಂತರ ಭಾರತೀಯ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿದ್ದಾರೆ.
"ಯಾವುದೇ ಮಾತುಕತೆ ನಡೆಸುವ ಮುಂಚೆ ಐಎಎಫ್ ಪೈಲಟ್ ಅಭಿನಂದನ್-ರನ್ನು ಮರಳಿ ಕಳುಹಿಸಿ" ಎಂದು ಭಾರತ ಪಾಕಿಸ್ತಾನವನ್ನು ಎಚ್ಚರಿಸಿದೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |