"ರಿವೆಂಜ್ ಪಾಲಿಟಿಕ್ಸ್" - ಯೆಡ್ಡಿ ಮತ್ತು ಬಿಜೆಪೆ ಮೇಲೆ ಸಿಧ್ಧು ಎ.ಸಿ.ಬಿ ಅಸ್ತ್ರ ??

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image
ಬೆಂಗಳೂರುಃ "ರಿವೆಂಜ್ ಪಾಲಿಟಿಕ್ಸ್" ರಾಜಕೀಯದಲ್ಲೇನು ಹೊಸತೇನಲ್ಲ. ಈಗಾಗಲೇ ಐ.ಟಿ ಡಿಪಾರ್ಟ್ಮೆಂಟ್ ಕರ್ನಾಟಕದ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್  ಮನೆ ಮತ್ತು ಕಛೇರಿ ಮೇಲೆ ಧಾಳಿ ನಡೆಸಿ, ಮಹತ್ವದ ದಾಖಲೆಗಳ ಜೊತೆ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ರಾಜ್ಯ ಸರ್ಕಾರ, ರಾಜ್ಯದ ೧೭ ಬಿಜೆಪಿ ನಾಯಕರ ಮೇಲೆ ಎ.ಸಿ.ಬಿ ಅಸ್ತ್ರ ಬೀಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಮುಂದಿನ ಮುಖ್ಯ ಮಂತ್ರಿ ತಾನೇ ಎಂದು ಹೇಳಿಕೊಂಡಿರುವ ಯಡಿಯೂರಪ್ಪ ಸೇರಿದಂತೆ, ಶೋಭಾ ಕರಂದ್ಲಾಜೆ, ಆರ್ ಅಶೋಕ್, ಸಿಟಿ ರವಿ ಮತ್ತು ಒಟ್ಟು ೧೭ ಮಂದಿ ಮೇಲೆ ಇರುವ ಹಳೆಯ ದೂರುಗಳನ್ನು ಮರು ತನಿಖೆಗೆ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಒಂದು ವೇಳೆ ಇದು ನಿಜವಾದರೆ, ರಾಜ್ಯ ಸರ್ಕಾರ ಇವರೆಲ್ಲರ ಮೇಲೆ ಕೇಸ್ ಇದ್ದರೂ, ಇಷ್ಟುದಿನ ಸುಮ್ಮನಿದ್ದಿದ್ದು ಯಾಕೆ ಎಂದು ಜನರಿಗೆ ತಿಳಿಸಬೇಕಾಗಿದೆ.

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News