ಡಿ ಬಾಸ್ ದರ್ಶನ್ ಪ್ರಭಾವ, ಮ್ರಗಾಲಯಗಳಿಗೆ ಕೋಟಿ ರೂಪಾಯಿ ದೇಣಿಗೆ
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |

ಝೂ ಅಥೋರಿಟಿ ಆಫ್ ಕರ್ನಾಟಕ, ಜುಲೈ 29, 2020 ರಿಂದ 2021 ರ ಜೂನ್ 4 ರವರೆಗೆ 17,96,700 ದೇಣಿಗೆ ಸಂಗ್ರಹಿಸಿತ್ತು, ಆದರೆ ತೂಗುದೀಪ ದರ್ಶನ್, ಜನರಲ್ಲಿ ಮನವಿ ಮಾಡಿ, ಕರ್ನಾಟಕದ ಮ್ರಗಾಲಯಗಳಲ್ಲಿರುವ ಪ್ರಾಣಿಗಳಿಗೆ ನೆರವಾಗಿ ಎಂದು ಕೋರಿದ್ದರು. ಅಂದಿನಿಂದ ಅಂದರೆ ಜೂನ್ 5 ರಿಂದ 10 ರವರೆಗೆ 1,00,47,900 ರೂಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ. |